ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಟಿಪ್ಪರ್ ಲಾರಿ- ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 13 ಮಂದಿ ಸಜೀವ ದಹನ; ತನಿಖೆಗೆ ಸಿಎಂ ಆದೇಶ

ಹೈದರಾಬಾದ್‌ನಿಂದ ಪಾಮುರು ಕಡೆಗೆ ಸಂಚರಿಸುತ್ತಿದ್ದ ಬಸ್ ಪಲಕಲಾ ಬಳಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಭೀಕರ ದುರಂತ; ಹಲವರು ಗಾಯ

ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಸೇರಿ 5 ದೇಶಗಳಿಗೆ Hormuz ಮೂಲಕ ಸುರಕ್ಷಿತ ಸಂಚಾರಕ್ಕೆ Iran ಅನುಮತಿ!

ಇರಾನ್ ಭಾಗಶಃ ದಿಗ್ಬಂಧನ ಜಾರಿಯ ನಡುವೆ ಭಾರತ, ರಷ್ಯಾ, ಚೀನಾ ಸೇರಿ ಸ್ನೇಹಪರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಮಾರ್ಗ

ಇಸ್ರೇಲ್ ಸೋತರೆ ರಣಾಂಗಣಕ್ಕೆ ಉಗಾಂಡಾ! - ಜಗತ್ತನ್ನೇ ಬೆಚ್ಚಿಬೀಳಿಸಿದ ಸೇನಾ ಮುಖ್ಯಸ್ಥನ ಎಚ್ಚರಿಕೆ!

"ಇಸ್ರೇಲ್ ನಾಶವಾದರೆ ನಾವು ಯುದ್ಧಕ್ಕೆ ಇಳಿಯುತ್ತೇವೆ!" - ಬೈಬಲ್ ಉಲ್ಲೇಖಿಸಿ ಉಗಾಂಡಾದಿಂದ ಇಸ್ರೇಲ್‌ಗೆ ಅಭಯ, ಇರಾನ್‌ಗೆ ನೇರ ಸವಾಲ್!

7 ಕೋಟಿ ವರ್ಷಗಳ ಹಿಂದೆ ಹೂತುಹೋಗಿದ್ದ ನೂರಾರು ಡೈನೋಸಾರ್ ಮೊಟ್ಟೆಗಳ ಪತ್ತೆ

ಯುರೋಪ್‌ನಲ್ಲಿ ಅತಿದೊಡ್ಡ ಗೂಡುಕಟ್ಟುವ ಸ್ಥಳ ಪತ್ತೆ

ಯುಎಇಗೆ ಅಮೆರಿಕದ ಸ್ನೇಹ ಮಾರಕ ದುಬೈ, ಅಬುಧಾಬಿ ನಾಶದ ಭೀತಿ!

ಮಧ್ಯಪ್ರಾಚ್ಯ ಯುದ್ಧಕ್ಕೆ ಧುಮುಕಿದರೆ ಭೀಕರ ಪರಿಣಾಮ, ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್ ಎಚ್ಚರಿಕೆ!

ಇರಾನ್ ಮೇಲೆ ಟ್ರಂಪ್ ‘ಬ್ರಹ್ಮಾಸ್ತ್ರ’: "ಮಾತು ಕೇಳದಿದ್ದರೆ ಖಾರ್ಗ್ ದ್ವೀಪ ಉಡಾಯಿಸ್ತೀವಿ!" – ಅಮೆರಿಕ ಅಧ್ಯಕ್ಷರ ಅಂತಿಮ ಗಡುವು!

ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್ ಸರ್ವನಾಶ; ಯುದ್ಧ ಭೂಮಿಗೆ ಧಾವಿಸಿದ 10,000 ಅಮೆರಿಕನ್ ಸೈನಿಕರು – ಮಧ್ಯಪ್ರಾಚ್ಯದಲ್ಲಿ ಅಣುಬಾಂಬ್ ಭೀತಿ!

ನಿಮ್ಮ ನೆಲದಿಂದಲೇ ದಾಳಿಯಾಗಿದ್ದು, ನೀವೇ ಪರಿಹಾರ ಕೊಡಿ'; 5 ಅರಬ್ ರಾಷ್ಟ್ರಗಳಿಗೆ ಶಾಕ್ ಕೊಟ್ಟ Iran

ತಮ್ಮ ಪ್ರದೇಶಗಳನ್ನು ತನ್ನ ದೇಶದ ವಿರುದ್ಧದ ದಾಳಿಗಳಿಗೆ ಬಳಸಲು ಅವಕಾಶ ನೀಡುವ ಮೂಲಕ "ಅಮೆರಿಕ-ಇಸ್ರೇಲಿ ಆಕ್ರಮಣ"ಕ್ಕೆ ಅನುವು ಮಾಡಿಕೊಟ್ಟಿದೆ.

ಡಾ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ: ನಗುತ್ತಾ ಪರಸ್ಪರ ಖುಷಿಯಾಗಿ ಕಂಡ ಮೋದಿ-ಖರ್ಗೆ

ಫೋಟೊದಲ್ಲಿ ಪ್ರಧಾನಿ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೈಕುಲುಕಿ, ಫೋಟೋ ತೆಗೆದುಕೊಳ್ಳಲು ಹಲವಾರು ನಾಯಕರನ್ನು ಕರೆಯುತ್ತಿರುವುದು ಕಾಣುತ್ತದೆ.

ನ್ಯಾಯದೀಪದ ಮುಂದೆ 'ಸಿದ್ಧಾಂತ'ದ ನೆರಳು? ಹೈಕೋರ್ಟ್‌ನಲ್ಲಿ ಕೇಜ್ರಿವಾಲ್ ಹೂಡಿದ 'ಬಿಗ್ ಫೈಟ್'!

​"RSS ಕಾರ್ಯಕ್ರಮಕ್ಕೆ ಹೋದವರಿಂದ ನ್ಯಾಯ ಸಿಗಲು ಸಾಧ್ಯವೇ?" - ನ್ಯಾಯಮೂರ್ತಿಗಳ ವಿರುದ್ಧವೇ ಅರವಿಂದ್ ಕೇಜ್ರಿವಾಲ್ ನೇರ ವಾರ್!

ಜಾಗತಿಕ ತೈಲ ಮಾರುಕಟ್ಟೆಗೆ ನಿರಾಳ: ಹಾರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತ - ಇರಾನ್ ಸರ್ಕಾರದ ಐತಿಹಾಸಿಕ ನಿರ್ಧಾರ!

ಲೆಬನಾನ್ ಕದನ ವಿರಾಮದ ಬೆನ್ನಲ್ಲೇ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹಸಿರು ನಿಶಾನೆ; ಇರಾನ್ ವಿದೇಶಾಂಗ ಸಚಿವರಿಂದ ಅಧಿಕೃತ ಘೋಷಣೆ.

ಅಂಪೈರ್‌ಗೆ ಜೀವ ಬೆದರಿಕೆ ಹಾಕಿದ್ರಾ ವಿಶ್ವಪ್ರಸಿದ್ಧ ಆ ಸ್ಟಾರ್ ವೇಗಿ?

ಮೊದಲ ಎಸೆತದಲ್ಲೇ 3 ಬಾರಿ ವಿಕೆಟ್ ಕಿತ್ತ ವಿಶ್ವ ದಾಖಲೆ ವೀರನಿಗೆ ಬಿತ್ತು ಬರೆ!

ನೈರುತ್ಯ ರೈಲ್ವೆಯಲ್ಲಿ ಕನ್ನಡಕ್ಕೆ ಎಳ್ಳುನೀರು: ಕೇಂದ್ರ ಸರ್ಕಾರದ ‘ಹಿಂದಿ ಹೇರಿಕೆ’ಗೆ ಕನ್ನಡಿಗರ ಆಕ್ರೋಶ

ಪಾದ್ರೇಶಿಕ ಭಾಷೆಗಳ ಕಡೆಗಣನೆ: ರೈಲ್ವೆ ಮಂಡಳಿಯ ದ್ವಂದ್ವ ನೀತಿಯಿಂದ ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯ

ಚಿತ್ರರಂಗದ ಕರಾಳ ಹಾದಿ: ಆ ನಿರ್ದೇಶಕ ನನ್ನನ್ನು ಅಸಭ್ಯವಾಗಿ ಮುಟ್ಟಿದ್ದ; ಕಾಸ್ಟಿಂಗ್ ಕೌಚ್ ಕಹಿ ನೆನಪು ಬಿಚ್ಚಿಟ್ಟ 'ಭದ್ರ' ನಟಿ ಡೈಸಿ ಶಾ!

ಆಡಿಷನ್ ಹೆಸರಲ್ಲಿ ನಡೆದ ಅಸಭ್ಯ ವರ್ತನೆ; ಮುಂಬೈ ಹೋಟೆಲ್‌ನಲ್ಲಿ ದಕ್ಷಿಣದ ನಿರ್ದೇಶಕನ ಕಾಮದೃಷ್ಟಿಗೆ ಬೆಚ್ಚಿಬಿದ್ದಿದ್ದ ನಟಿ ಈಗ ಆ ಕರಾಳ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ಭಾರತ ಈಗ ವಿಶ್ವಗುರುವಲ್ಲ, ಆ ಪದ ಬಳಸುವುದನ್ನು ನಿಲ್ಲಿಸಿ': ಸ್ವಪಕ್ಷದ ವಿರುದ್ಧವೇ ಮುರಳಿ ಮನೋಹರ್ ಜೋಶಿ ಅಸಮಾಧಾನ

​"ನಾವು ಒಂದಾನೊಂದು ಕಾಲದಲ್ಲಿ ವಿಶ್ವಗುರು ಆಗಿದ್ದೆವು ಎಂಬುದು ಸತ್ಯ, ಆದರೆ ಇಂದಿನ ವಾಸ್ತವವೇ ಬೇರೆ" ಎಂದ ಹಿರಿಯ ಬಿಜೆಪಿ ನಾಯಕ.

ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ತಿನಲ್ಲಿ ಹಿನ್ನಡೆ

ವಿರೋಧ ಪಕ್ಷಗಳಿಗೆ ಮೋದಿ ಖಡಕ್ ಎಚ್ಚರಿಕೆ!