ನಟನಾದರೂ ತಪ್ಪದ ಜಾತಿ ತಾರತಮ್ಯದ ಬರೆ: 'ಪಂಚಾಯತ್' ಖ್ಯಾತಿಯ ವಿನೋದ್ ಸೂರ್ಯವಂಶಿ ಬಿಚ್ಚಿಟ್ಟ ಹಳ್ಳಿಯ ಕಹಿ ಸತ್ಯ!
April 22, 2026, 11:30 a.m."ನಟನಾಗಿ ದೇಶವೇ ಗುರುತಿಸಿದರೂ, ಸ್ವಗ್ರಾಮದಲ್ಲಿ ನನಗಿನ್ನೂ ದೇವಸ್ಥಾನಕ್ಕೆ ಪ್ರವೇಶವಿಲ್ಲ": ಮನಕಲಕುವಂತಿದೆ ಸೂರ್ಯವಂಶಿ ಅವರ ಜಾತಿ ಸಂಘರ್ಷದ ಕಥೆ.
"ನಟನಾಗಿ ದೇಶವೇ ಗುರುತಿಸಿದರೂ, ಸ್ವಗ್ರಾಮದಲ್ಲಿ ನನಗಿನ್ನೂ ದೇವಸ್ಥಾನಕ್ಕೆ ಪ್ರವೇಶವಿಲ್ಲ": ಮನಕಲಕುವಂತಿದೆ ಸೂರ್ಯವಂಶಿ ಅವರ ಜಾತಿ ಸಂಘರ್ಷದ ಕಥೆ.