ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಟಿಪ್ಪರ್ ಲಾರಿ- ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 13 ಮಂದಿ ಸಜೀವ ದಹನ; ತನಿಖೆಗೆ ಸಿಎಂ ಆದೇಶ

ಹೈದರಾಬಾದ್‌ನಿಂದ ಪಾಮುರು ಕಡೆಗೆ ಸಂಚರಿಸುತ್ತಿದ್ದ ಬಸ್ ಪಲಕಲಾ ಬಳಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಭೀಕರ ದುರಂತ; ಹಲವರು ಗಾಯ

​🚨 ತುಮಕೂರಿನಲ್ಲಿ ಮೃತ್ಯುರೂಪಿ ಕೆಎಸ್‌ಆರ್‌ಟಿಸಿ: ರಸ್ತೆ ಬದಿಗೆ ಉರುಳಿದ ಬಸ್, 50 ಪ್ರಯಾಣಿಕರ ಚೀರಾಟ!

ಜವರಾಯನ ಅಟ್ಟಹಾಸಕ್ಕೆ ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ದುರಂತ: ಗುಬ್ಬಿ ಬಳಿ ನರಕ ಸದೃಶ ದೃಶ್ಯ, ರಕ್ತಸಿಕ್ತವಾದ ರಸ್ತೆ!

ನಜ್ಜುಗುಜ್ಜಾದ ಕಾರು, ನೂರು ಕನಸುಗಳೊಂದಿಗೆ ಪಯಣ ಹೊರಟಿದ್ದ ಇಬ್ಬರ ಬದುಕು ಹೆದ್ದಾರಿಯಲ್ಲೇ ಅಂತ್ಯ!

ದೇವಪುರಹಳ್ಳಿಯ ರಾಮಪ್ಪ, ಕಂಕಣವಾಡಿಯ ಶಿವಬಸ್ಸು ಜಲಸಮಾಧಿ; ರಕ್ತಸಿಕ್ತವಾಯಿತು ಜತ್-ಜಾಂಬೋಟಿ ರಾಜ್ಯ ಹೆದ್ದಾರಿ, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ

ಮಗನ 'ಬಂಗಾರ'ದ ಸಂಭ್ರಮ ನೋಡಲು ಬಂದ ತಂದೆ ಮಸಣದ ಪಾಲು: ವಿಧಿಯಾಟಕ್ಕೆ ಹೂವಿನ ಹಾರದ ಬದಲು ಹೆಣದ ಬುತ್ತಿಯಾದರು..!

ಉಜ್ಜೈನಿಂದ 900 ಕಿ.ಮೀ ಪ್ರಯಾಣಿಸಿ ಬಂದಿದ್ದ ತಂದೆ ವಿವಿಯ ಹೊಸ್ತಿಲಲ್ಲೇ ದುರಂತ ಅಂತ್ಯ; ಎರಡು ಚಿನ್ನದ ಪದಕ ಗೆದ್ದ ಮಗನ ಸಾಧನೆ ಕಣ್ತುಂಬಿಕೊಳ್ಳುವ ಮೊದಲೇ ಅಪ್ಪನ ಪ್ರಾಣಪಕ್ಷಿ ಹಾರಿತು.